ಸ್ಥಳೀಯ ಸುದ್ದಿಗಳು

ಆರ್ ಎಸ್ ಎಸ್ ನಿಂದ ಪಥ ಸಂಚಲನ

ಸುದ್ದಿಲೈವ್/ಶಿವಮೊಗ್ಗ

ದುರ್ಗಾಷ್ಟಮಿ ಅಂಗವಾಗಿ ಆರ್ ಎಸ್ ಎಸ್ ನಿಂದ ಇಂದು  ಪಥಸಂಚಲನ ನಡೆದಿದೆ. ಖಾಕಿ ಪ್ಯಾಂಟು, ದಙಡ, ತಲೆಯ ಮೇಲೆ ಟೋಪಿಯ ಸಮವಸ್ತ್ರ ಹಿಡಿದು ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ.

ಆರ್ ಎಸ್ ಎಸ್ ಪಥ ಸಂಚಲನವು. ಕೋಟೆ ಆಂಜನೇಯ ದೇವಸ್ಥಾನದಿಂದ ಎಸ್ಪಿಎಮ್ ರಸ್ತೆ . ಸಿದ್ದಯ್ಯ ರಸ್ತೆ. ಎಂ ಕೆ ಕೆ ರಸ್ತೆ. ಎಎ ಸರ್ಕಲ್. ಶಿವಪ್ಪ ನಾಯಕ ಸರ್ಕಲ್ ಮತ್ತೆ ಕೋಟೆ ರಸ್ತೆ. ಸಂಸದ ಬಿ ವೈ ರಾಘವೇಂದ್ರ ಶಾಸಕ ಚನ್ನಬಸಪ್ಪ. ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್. ಜಿಲ್ಲಾ ಕಾರ್ಯವಾಹ ಚೇತನ್ ಕುಮಾರ್. ಸಚ್ಚಿದಾನಂದ ಮತ್ತಿತರರು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/1662

Related Articles

Leave a Reply

Your email address will not be published. Required fields are marked *

Back to top button