ನಗರ‌ ಸುದ್ದಿಗಳು

ಮತದಾನ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಇಂದು ಅಶೋಕ ನಗರ ದಲ್ಲಿ ಮತಜಾಗೃತಿ ಕಾರ್ಯಕ್ರಮ ನಡೆದಿದೆ.‌ಕಾರ್ಯಕ್ರಮದಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ.

ಈ ವೇಳೆ ಸ್ಥಳೀಯರಿಂದ ಪ್ರತಿಜ್ಞಾ ವಿಧಿ ಯನ್ನು ಭೋದಿಸಲಾಯ್ತು ಮತ್ತು ಅತ್ಯಂತ ಕಡಿಮೆ ಮತದಾನ ಆಗಿರುವ ಪಾರ್ಟ್ ನಂಬರ್ 56,57,59,61,62, ರಲ್ಲಿ ಮನೆ ಮನೆಗೆ ತೆರಳಿ ಮತ ಹಾಕುವಂತೆ ಕೋರಲಾಯ್ತು ಈ ಕಾರ್ಯಕ್ರಮದಲ್ಲಿ ಪಾಲಿಕೆಯ ನೋಡಲ್ ಅಧಿಕಾರಿಗಳಾದ ಅನುಪಮಾ ಸುಪ್ರಿಯಾ ಹಾಗೂ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು

ಇದನ್ನೂ ಓದಿ-https://suddilive.in/archives/12767

Related Articles

Leave a Reply

Your email address will not be published. Required fields are marked *

Back to top button