ರಾಜ್ಯ ಸುದ್ದಿಗಳು

ಅಣ್ಣಮಲೈ ಶಿವಮೊಗ್ಗಕ್ಕೆ ಆಗಮನ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಗೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಇಂದು ಭೇಟಿ ನೀಡಲಿದ್ದು ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗದ ಹೆಲಿಪ್ಯಾಡ್ ಗೆ ಬಂದಿಳಿದಿದ್ದರು.

ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ಜನಾಂಗ ಹೆಚ್ಚಿರುವ ಭದ್ರಾವತಿಯಲ್ಲಿ
ತಮಿಳರ ಮತಬೇಟೆಗೆ ಬಿಜೆಪಿ ಇಳಿದಿದೆ. ಅಣ್ಣಾಮಲೈ ಮೂಲಕ ತಮಿಳರ ಮತಬೇಟೆಗೆ ಇಳಿದಿದ್ದಾರೆ.

ಶಿವಮೊಗ್ಗಕ್ಕೆ ತಮಿಳುನಾಡು ‌ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ‌ಆಗಮಿಸಿ ಭದ್ರಾವತಿಯಲ್ಲಿ ಅಣ್ಣಮಲೈ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಣ್ಣಮಲೈ ಅವರ ಹೆಲಿಕಾಪ್ಟರ್ ನ್ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ-https://suddilive.in/archives/13581

Related Articles

Leave a Reply

Your email address will not be published. Required fields are marked *

Back to top button