ರಾಜಕೀಯ ಸುದ್ದಿಗಳು

ಭಾವನ ವತಿಯಿಂದ ಸಂಕ್ರಾಂತಿ ಹಬ್ಬ ಆಚರಣೆ

ಸುದ್ದಿಲೈವ್/ಶಿವಮೊಗ್ಗ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನ ವತಿಯಿಂದ “ಸಂಕ್ರಾಂತಿ ಸಂಭ್ರಮ” ಸಂಕ್ರಾಂತಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಸಾಂಪ್ರದಾಯಿಕ ಬದ್ಧವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಗ್ಗಿ ಹಾಡುಗಳ ಗಾಯನ ಸ್ಪರ್ಧೆಯಲ್ಲಿ, ವರದ ತಂಡ ಪ್ರಥಮ, ಕಾವೇರಿ ತಂಡ ದ್ವಿತೀಯ ಹಾಗೂ ಗಂಗಾ ತಂಡ ತೃತೀಯ ಬಹುಮಾನವನ್ನು ಪಡೆದರು.

ಭಾವನಾದ ಅಧ್ಯಕ್ಷೆ ಸೀನಿಯರ್ ಸುರೇಖಾ ಮುರುಳಿಧರ್, ಪುಷ್ಪಾ ಶೆಟ್ಟಿ, ಮೃದುಲಾ ಮಂಜುನಾಥ್, ಉಮಾ ಚಂದ್ರಪ್ಪ , ಭವಾನಿ ಶಶಿಧರ್, ಉಮಾ ಮೂರ್ತಿ, ವಾಸಂತಿ, ಶೋಭಾ, ಜಯಲಕ್ಷ್ಮಿ ಚಂದ್ರಹಾಸ, ಇನ್ನೂ ಹಲವಾರು ಸದಸ್ಯರು ಒಡಗೂಡಿ ಸಂಭ್ರಮಿಸಿದರು.

ಇದನ್ನೂ ಓದಿ-https://suddilive.in/archives/6910

Related Articles

Leave a Reply

Your email address will not be published. Required fields are marked *

Back to top button