ರಾಜ್ಯ ಸುದ್ದಿಗಳು

ಐಜಿಪಿ ವಕೀಲರ ನೇಮಕಾತಿ ಬಗ್ಗೆ ಆಕ್ಷೇಪ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಸರ್ಕಾರವು ಸಿವಿಲ್ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರದ ಪರ ವಾದ ಮಾಡಲು 49 ಏ ಜಿ ಪಿಗಳನ್ನು ನೇಮಕ ಮಾಡಿದೆ ಆದರೆ ಇದು ಅಕ್ರಮವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾನೂನು ಪ್ರಕೋಷ್ಠಕ ಘಟಕ ಆರೋಪಸಿದೆ.

ಈ ನೇಮಕಾತಿ ಮಾಡುವ ಪೂರ್ವದಲ್ಲಿ ವಕೀಲರಿಂದ ಅರ್ಜಿಯನ್ನು ಸ್ವೀಕರಿಸಿ  ಸಂದರ್ಶನ ನಡೆಸಬೇಕಿತ್ತು.  ನಂತರ ಜಿಲ್ಲಾ ನ್ಯಾಯಾಧೀಶರಿಂದ ಅವರ ಪೂರ್ವಪರ ಮಾಹಿತಿಯನ್ನು ಪಡೆದು ನೇಮಕಾತಿ ಮಾಡಬೇಕು ಆದರೆ ಕಾಂಗ್ರೆಸ್ ಪಕ್ಷದ ವಕೀಲರನ್ನು ಈ ಹುದ್ದೆಗೆ ಏಕಾಏಕಿ ನೇಮಕ ಮಾಡಲಾಗಿದೆ ಎಂದು ಪಕ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/6182

Related Articles

Leave a Reply

Your email address will not be published. Required fields are marked *

Back to top button