ಸ್ಥಳೀಯ ಸುದ್ದಿಗಳು
ರೇಣುಕಾಚಾರ್ಯ ಸಿಡಿ ಬಿಡುಗಡೆ
ಸುದ್ದಿಲೈವ್/ಶಿಕಾರಿಪುರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಹಾಗೂ ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಅಭಿನಂದನಾ ಸಮಾರಂಭದಲ್ಲಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರ ಸಿಡಿ ಬಿಡುಗಡೆ ಮಾಡಿದ್ದಾರೆ.
ಈ ಸಿಡಿ ಯಾವುದೋ ರಾಜಕೀಯ ವಿರೋಧಿಗಳ ವಿರುದ್ಧದ ಸಿಡಿ ಅಲ್ಲ. ಇದು ವಿಜೇಂದ್ರ ಅವರ ಕುರಿತ 11 ಹಾಡುಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇಂದು ಶಿಕಾರಿಪುರದ ಹಳೇ ಸಂತೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಎಸ್ ವೈ ನಿಂದ ಸಿಡಿ ಬಿಡುಗಡೆ ಮಾಡಲಾಗಿದೆ.ಬಿ.ವೈ.ವಿಜೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆದಾಗಿನಿಂದ ರೇಣುಕಾಚಾರ್ಯ ಓಉಲ್ ಆಕ್ಟೀವ್ ಆಗಿದ್ದಾರೆ.
ಸಾಋವಜನಿಕ ಸಭೆಗೂ ಮುನ್ನ ಸವಳಂಗದಲ್ಲಿ ರೇಣುಕಾಚಾರ್ಯ ವಿಜೇಙದ್ರರವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ-https://suddilive.in/archives/4009