ರಾಜಕೀಯ ಸುದ್ದಿಗಳು
ಕಾಂಗ್ರೆಸ್ ನ ಉಸ್ತುವಾರಿಗಳ ನೇಮಕ
ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ನ ಚುನಾವಣ ಉಸ್ತುವಾರಿಯನ್ನ ನೇಮಿಸಲಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತ್ತು ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ಉಸ್ತುವಾರಿಗಳು ಹೀಗಿವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೆಪಿಸಿಸಿ ವಕ್ತಾರ ಅನಿಲ್ ಕುಮಾರ್ ತಡಕಲ್, ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಜಿ ಎ.ಬಾವ, ಶಿವಮೊಗ್ಗ ನಗರ ವಿಧಾನ ಸಭೆ ಚುನಾವಣೆಗೆ ಲಕ್ಷ್ಮಿ ವೆಂಕಟೇಶ್ ರವರನ್ನ ನೇಮಿಸಲಾಗಿದೆ.
ಪಕ್ಷದ ಅಭ್ಯರ್ಥಿ ಮತ್ತು ಪ್ರಚಾರವನ್ನ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆದೇಶವನ್ನ ಹೊರಡಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/11641