ಸ್ಥಳೀಯ ಸುದ್ದಿಗಳು

ದೇವಿ ಶುಗರ್ ಫ್ಯಾಕ್ಟರಿಯವರಿಂದ ಕಿರುಕುಳದ ಆರೋಪ-ಡಿಸಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳ ರೈತರ ಸಮಸ್ಯೆ ಅದ ತುಂಗಭದ್ರಾ ಸಕ್ಕರೆ ಕಾರ್ಖಾನೆ ದೇವಿ ಶುಗರ್ಸ್ ನಕಲಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿಸಿಗೆ ಮನವಿ ನೀಡಿದರು.

ಫ್ಯಾಕ್ಟರಿಯವರು ಪದೇ ಪದೇ ಕಿರುಕುಳ ನೀಡುತ್ತಿರುವ ಭೋಗಳ್ಳರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ರೈತರಿಗೆ ಮನೆಗಳಿಗೆ ೯೪ ಅಡಿಯಲ್ಲಿ ಹಕ್ಕುಪತ್ರ ಹಾಗೂ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪುರ್ಯ ನಾಯಕ್ ಕೃಷ್ಣಪ್ಪ ವಿಜಯ್ ಕುಮಾರ್ ಜಗದೀಶ್ ಅಸೋಡಿ ಗಿರೀಶ್ ಬುಕ್ಕಳಾಪುರ ಎನ್‌ಟಿ ಕುಮಾರ್ ನಾಗೇಂದ್ರಪ್ಪ ವೇಲು ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/10053

Related Articles

Leave a Reply

Your email address will not be published. Required fields are marked *

Back to top button