ನಗರ‌ ಸುದ್ದಿಗಳು

ವಾರ್ಡ್ ನಂ18 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಪರ ಕಾಂಗ್ರೆಸ್ ಮುಖಂಡರು ಇಂದು ಬೃಹತ್ ಪ್ರಚಾರದಲ್ಇ ಪಲ್ಗೊಂಡರು.

ವಿನೋಬನಗರ ದಕ್ಷಿಣ 18ನೇ ವಾರ್ಡಿನ ನನ್ನ ಭೂತ್ ನನ್ನ ಜವಾಬ್ದಾರಿ ಕಾರ್ಯಕ್ರಮದ ಅಭಿಯಾನ ನಡೆದಿದೆ. ಮನೆಮನೆಗಳಿಗೆ ಹೋಗಿ ಕಾಂಗ್ರೆಸ್ ಮುಖಂಡರು ಕರ ಪ್ರ ಮತ್ತು ವಾಹಗಳಿಗೆ ಸ್ಟಿಕರ್ ಅಂಟಿಸುವ ಮೂಲಕ ಪ್ರಚಾರ ನಡೆಸಲಾಯಿತು.

ಮಾಜಿ ಉಪ ಮಹಾಪೂರರು ಪಾಲಾಕ್ಷಿ ಎಚ್ ಎನ್, ಸೂಡ ಮಾಜಿ ಅಧ್ಯಕ್ಷ ರಮೇಶ್ ಆರ್ ಸಂತೋಷ್ ಮತ್ತು ವೆಂಕಟೇಶ್ ಗುರುಪ್ರಸಾದ್ ದಾದಾಪೀರ್ ಕಾಂಗ್ರೆಸ್ಸಿನ ಮುಖಂಡರು ಭಾಗವಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13334

Related Articles

Leave a Reply

Your email address will not be published. Required fields are marked *

Back to top button