ನಗರ ಸುದ್ದಿಗಳು
ವೆಂಕಟಗಿರಿ ಪೈಂಟ್ಸ್ ನ ಮಾಲೀಕ ಶ್ರೀನಿವಾಸ್ ನಿಧನ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗಾರ್ಡನ್ ಏರಿಯಾದ ಪ್ರಖ್ಯಾತ ವೆಂಕಟಗಿರಿ ಪೇಂಟ್ಸ್ ಅಂಗಡಿ ಮಾಲೀಕರಾದ ಶ್ರೀನಿವಾಸ್ (54) ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ
ಮೃತರಿಗೆ ಪತ್ನಿ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ಸಹೋದರ ಸಹೋದರಿಯರು ಸೇರಿದಂತೆಸ್ ನಿಧನ ಅಪಾರ ಬಂಧು ಬಳಗವನ್ನು ಅಗಲಿದ್ದಾರೆಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಶ್ರದ್ಧಾಂಜಲಿ ಕೋರುತ್ತಿದ್ದೇವೆ
ಇಂದು ಸಂಜೆ 4:30ಕ್ಕೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಶ್ರೀಯುತರ ಅಂತ್ಯಕ್ರಿಯೆ ನೆರವೇರಲಿದೆ. ಶ್ರೀನಿವಾಸ್ ರವರ ನಿಧನಕ್ಕೆ ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಜಿಪಂ ಸದಸ್ಯ ಕೆಇ ಕಾಂತೇಶ್, ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ-https://suddilive.in/archives/9660