ಸ್ಥಳೀಯ ಸುದ್ದಿಗಳು

ನೀರು ಬಿಡುಗಡೆಗೆ ಅಹೋ ರಾತ್ರಿ ಧರಣಿ

ಸುದ್ದಿಲೈವ್/ಶಿವಮೊಗ್ಗ

ಭದ್ರ ನಾಲೆಗೆ ನೀರುಹರಿಸುವಂತೆ ಆಗ್ರಹಿಸಿ‌ ಆಹೋ ರಾತ್ರಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯು ಮಲವಗೊಪ್ಪದ ಕಾಡಾ ಕಚೇರಿ‌ಮುಂದೆ ಧರಣಿ ನಡೆದಿದೆ.‌

ಭದ್ರ ಬಲದಂಡೆಗಳಲ್ಲಿ ನೀರು ಹರಿಸಲಾಗುತ್ತಿದೆ. ಆದರೆ ಭದ್ರ ನಾಲೆಯ ಸುತ್ತಮುತ್ತಗಳಿಗೆ ನೀರು ಇಲ್ಲದೆ ತೋಟಗಳು ಮತ್ತು ಬೆಳೆಗಳು ಒಣಗುತ್ತಿವೆ. ಎರಡೂ ನಾಲೆಗಳ ಎಂದು ಆಗ್ರಹಿಸಿ ಭದ್ರಾ ಅಚ್ಚುಕಟ್ಟು ಹಿತರಕ್ಷಣ ಸಮಿತಿ ಪ್ರತಿಭಟಿಸಿವೆ.

ಅಹೋ ರಾತ್ರಿ ಪ್ರತಿಭಟನೆಯಲ್ಲಿ ನಿಧಿಗೆ ಹೋಬಳಿಯ ಹಾಗೂ ಮಲವಗೊಪ್ಪ ಗ್ರಾಮದ ರೈತರಾದ ಆರ್ ಸಂತೋಷ್, ರಾಜ್ ಆದರ್ಶ, ಶಿವಕುಮಾರ್ (ನರಿ), ಚತ್ರನಾಯಕ, ನಿಜಗುಣಮೂರ್ತಿ, ಅಮೋಘವರ್ಷ, ರಂಜಿತ್, ರುದ್ರೇಶ್, ಶಾಂತಕುಮಾರ (ಈರಣ್ಣ), ಗುರುಶಾಂತ, ಮಲ್ಲಿಕಾರ್ಜುನ ಮೂರ್ತಿ, ಎಂಡಿ ಸುರೇಶ್, ಟಿ ಜಗದೀಶ್ ನಾಯ್ಕ, ಸಿ ಗಂಗಾಧರ, ಶೇಖರ್ ಎಂ ಎಸ್, ನಾಗರಾಜ ನಾಯ್ಕ, ಪೂಜಾರಿ ವೀರಣ್ಣ, ಸಂಜಯ್ ಪಿ. ಇನ್ನು ಹಲವರು ಭಾಗವಹಿಸಿದ್ದರು.‌

ಇದನ್ನೂ ಓದಿ-https://suddilive.in/archives/5885

Related Articles

Leave a Reply

Your email address will not be published. Required fields are marked *

Back to top button