ಸ್ಥಳೀಯ ಸುದ್ದಿಗಳು

ಎಸ್ ಬಂಗಾರಪ್ಪನವರ 12 ನೇ ವರ್ಷದ ಪುಣ್ಯಸ್ಮರಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ (ರಿ)
ವತೀಯಿಂದ ಇಂದು ಶ್ರೀ ಎಸ್ ಬಂಗಾರಪ್ಪ ನವರ 12ನೇ ವರ್ಷದ ಪುಣ್ಯ ಸ್ಮರಣೆ ಯನ್ನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ಡಾ.ಅರ್ ಶ್ರಿದರ್ ಹುಲ್ತಿಕೊಪ್ಪ.ಉಪಾದ್ಯಕ್ಷ ಹೊನ್ನಪ್ಪ. ಧರ್ಮರಾಜ

ಪ್ರದಾನ ಕಾರ್ಯಾ ದರ್ಶಿ ಎಸ್ ಸಿ ರಾಮಚಂದ್ರ.ರಾಮಪ್ಪ ಕಾಗೋಡು.ರಾಜಪ್ಪ ಜೆ.. ಸದಸ್ಯರು ಸುರೇಶ್ ಕೆ. ಬಾಳೆಗುಂಡಿ. ಪರಶುರಾಮ.ಜಿ.ಡಿ ಮಂಜುನಾಥ್. ಎಸ್ ಎಂ ಮಹೇಶ್. ಢಾ ತಿಮ್ಮಪ್ಪ. ಪುರಶೋತಮ್ . ಉದಯ್ ಕುಮಾರ್ ಉಪಸ್ಥಿತರಿದ್ದರು. ‌

ಇದನ್ನೂ ಓದಿ-https://suddilive.in/archives/5504

Related Articles

Leave a Reply

Your email address will not be published. Required fields are marked *

Back to top button