ಕ್ರೈಂ ನ್ಯೂಸ್
ನಿಲ್ಲಿಸಿದ್ದ ದ್ವಿಚಕ್ರ ವಾಹನ ಅಪ್ಪಚ್ಚಿ!
ಸುದ್ದಿಲೈವ್/ಸಾಗರ
ಸಾಗರದ ಜೋಗದ ರಸ್ತೆ ಸಣ್ಣಮನೆ ಸೇತುವೆಯ ಬಳಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಅಪ್ಪಚ್ಚಿಯಾಗಿದೆ.
ಸಾಗರದ ಜೋಗ ರಸ್ತೆಯ ಸಣ್ಣಮನೆ ಸೇತುವೆಯ ಬಳಿ ಬರದಹಳ್ಳಿ ಪ್ರವೀಣ ಸಂತೆ ಸಾಮಾನು ಖರೀದಿಸಲು ಸಣ್ಣಮನೆ ಸೇತುವೆಯ ಬಳಿ ನಿಲ್ಲಿಸಿ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಸಾಗರದ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ-https://suddilive.in/archives/7478