ಕ್ರೈಂ ನ್ಯೂಸ್
ಕೂಲಿ ಕಾರ್ಮಿಕ ಮರ್ಡರ್
ಸುದ್ದಿಲೈವ್/ಸೊರಬ
ರಬ್ಬರ್ ಪ್ಲಾಂಟ್ ನಲ್ಲಿ ಕೇರಳದಿಂದ ಬಂದ ಕಾರ್ಮಿಕರು ಪರಸ್ಪರ ಜಗಳ ಮಾಡಿಕೊಂಡು ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಸೊರಬದ ಕಟ್ಟಿನಕೇರಿಯಲ್ಲಿ ಶೀಜು ಎಂಬ 42 ವರ್ಷದ ವ್ಯಕ್ತಿ ಕೊಲೆಯಾಗಿದ್ದಾನೆ. ಕೊಲೆಗಾರ ಮತ್ತು ಕೊಲೆಯಾದವನೂ ಕಾರ್ಮಿಕನಾಗಿದ್ದು, ವೈಯುಕ್ತಿಕ ಜಗಳಕ್ಕೆ ಗಲಭೆಯಾಗಿದೆ.
ಶೀಜು ಕೇರಳದ ಕಣ್ಣೂರಿನಿಂದ ಬಂದ ವ್ಯಕ್ತಿಯಾಗಿದ್ದಾನೆ. ಸೊರಬ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ
ಇದನ್ನೂ ಓದಿ-https://suddilive.in/archives/4298