ಕ್ರೈಂ ನ್ಯೂಸ್

ಮಾರಿಜಾತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆ-ಇಬ್ಬರು ಅರೆಸ್ಟ್!

ಸುದ್ದಿಲೈವ್/ಸಾಗರ

ಆನಂದಪುರ ಪುಂಡರಿಂದ ಪೋಲೀಸರ ಮೇಲೆ ಹಲ್ಲೆ,ನಡೆದಿದೆ. ಹಲ್ಲೆ ಘಟನೆಯಲ್ಲಿ  ಇಬ್ಬರನ್ನ ಬಂಧಸಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ  ಗೌತಮಪುರ ಮಾರಿಕಾಂಬಾ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.ಅಂಗಡಿ ಮುಂಗಟ್ಟುಗಳ ಮೇಲೆ ಗಲಾಟೆ ಮಾಡುತ್ತಿರುವುದನ್ನು ತಿಳಿದ ಪೊಲೀಸರು ಗಲಾಟೆ ತಿಳಿಗೊಳಿಸುವ ಪ್ರಯತ್ನ. ನಡೆಸಿದ್ದಾರೆ.

ಗಲಾಟೆ ಮಾಡುತಿದ್ದ ಪುಂಡರಾದ ಗೌತಮ್ ಕೋಡ್ಕಣಿ ಮತ್ತು ಭರತ್ ಪೂರಿ ಎಂಬ ಯುವಕರಿಂದ ಹಲ್ಲೆ. ನಡೆದಿದೆ.ಪೊಲೀಸರಿಗೆ ಅವಚ್ಯಾ ಪದಗಳಿಂದ ನಿಂದಿಸಿದಲ್ಲದೆ ಏಕಾಏಕಿ ಪೋಲೀಸರ ಮೇಲೆ ಹಲ್ಲೆ.ನಡೆಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್ಪಿ ಪೊಲೀಸರ ಮೇಲೆ ಕೈ ಮಾಡಿರುವ ಘಟಬೆಗೆ ಸಂಬಂಧಿಸಿದಂತೆ  ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣ  ಆನಂದಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/11741

Related Articles

Leave a Reply

Your email address will not be published. Required fields are marked *

Back to top button