ಸ್ಥಳೀಯ ಸುದ್ದಿಗಳು

ಬೆಕ್ಕಿನ ಕಲ್ಮಠದ ಬಳಿ ಟ್ರಾಫಿಕ್ ಜ್ಯಾಮ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲ ಕೃಷ್ಣ ಬೇಳೂರುಅವರ ಸ್ವಾಗತ ಕಾರ್ಯಕ್ರಮಕ್ಕೆ ಟ್ರಾಫಿಕ್ ಜ್ಯಾಮ್ ಆಗಿದೆ.

ಹೊಳೆ ಬಸ್ ನಿಲ್ದಾಣದ ಬಳಿ ಹಳೇ ಸೇತುವೆಯ ಉದ್ದಕ್ಕೂ ವಾಹನಗಳು ಮುಂದೆ ಸಾಗದೆ ಟ್ರಾಫಿಕ್ ಜ್ಯಾಮ್ ಆಗಿದೆ. ಸ್ವಾಗತ ಕಾರ್ಯಮಕ್ಕೆ ಕಾಂಗ್ರೆಸ್ ನಾಯಕರು ಬೆಕ್ಕಿನ ಕಲ್ಮಠದ ಬಳಿ ವ್ಯವಸ್ಥೆ ಮಾಡಿಕೊಂಡಿದ್ದರು. ಮಿಕ್ಸಡ್ ಫ್ರೂಟ್ಸ್ ಹಾರಕ್ಕೆ ಜೆಸಿಬಿ ವ್ಯವಸ್ಥೆ ಮಾಡಲಾಗಿದೆ.

ಆದರೆ ದಟ್ಟ ವಾದ ವಾಹನ ಸಂಚಾರ ಈ ವ್ಯವಸ್ಥೆಗೆ ಅಡ್ಡಿಪಡಿಸಿದೆ. ಪೊಲೀಸರನ್ನ ನಿಯೋಜಿಲಾಗಿದ್ದರೂ ವಾಹನಗಳ ಸಂಚಾರಕ್ಕೆ ಅಡಚಣೆ‌ಉಂಟಾಗಿದೆ.‌ ಎಂಆರ್ ಎಸ್ ನಿಂದಲೇ ಡೈವರ್ಷನ್ ಕೊಡಬೇಕಿತ್ತು ಎಂಬ ಹೇಳಿಕೆಯನ್ನ‌ವಾಹನ ಸಂಚಾರರು ಹೇಳುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/8320

Related Articles

Leave a Reply

Your email address will not be published. Required fields are marked *

Back to top button