ಸ್ಥಳೀಯ ಸುದ್ದಿಗಳು
ಚಿರತೆ ಬೋನಿಗೆ
ಸುದ್ದಿಲೈವ್/ಭದ್ರಾವತಿ
ತಾಲೂಕಿನ ಕೆರೆಹಳ್ಳಿಯಲ್ಲಿ ತೀವ್ರ ಹಾವಳಿಯಿಟ್ಟಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರು ನಿರಾಳಗೊಂಡಿದ್ದಾರೆ.
ಭದ್ರಾವತತಿ ತಾಲೂಕಿನ ಕಾರೇಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಕೊಂಡಿದ್ದು ಅರಣ್ಯ ಇಲಾಖೆಯಿಂದ ಬೋನಿಡಲಾಗಿತ್ತು. ಇಂದು ಬೋನಿಗೆ ಬಿದ್ದಿದೆ.
ಇದನ್ನೂ ಓದಿ-https://suddilive.in/archives/3603