ಸ್ಥಳೀಯ ಸುದ್ದಿಗಳು

ಚಿರತೆ ಬೋನಿಗೆ

ಸುದ್ದಿಲೈವ್/ಭದ್ರಾವತಿ

ತಾಲೂಕಿನ ಕೆರೆಹಳ್ಳಿಯಲ್ಲಿ ತೀವ್ರ ಹಾವಳಿಯಿಟ್ಟಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರು ನಿರಾಳಗೊಂಡಿದ್ದಾರೆ.

ಭದ್ರಾವತತಿ ತಾಲೂಕಿನ ಕಾರೇಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಕೊಂಡಿದ್ದು ಅರಣ್ಯ ಇಲಾಖೆಯಿಂದ ಬೋನಿಡಲಾಗಿತ್ತು. ಇಂದು ಬೋನಿಗೆ ಬಿದ್ದಿದೆ.

ಇದನ್ನೂ ಓದಿ-https://suddilive.in/archives/3603

Related Articles

Leave a Reply

Your email address will not be published. Required fields are marked *

Back to top button