ಸ್ಥಳೀಯ ಸುದ್ದಿಗಳು
ನಾಳೆ ಜೆಡಿಎಸ್ ಬೂತ್ ಮಟ್ಟದ ಸಭೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿಜೆಪಿಯ ರಾಘವೇಂದ್ರರನ್ನ ಬೆಂಬಲಿಸುತ್ತಿದ್ದು, ದೈವಜ್ಞ ಕಲ್ಯಾಣಮಂದಿರದಲ್ಲಿ ಜೆಡಿಎಸ್ ವಾರ್ಡ್ ಸದಸ್ಯರ ಸಭೆಯನ್ನ ನಡೆಸಲಾಗುತ್ತಿದೆ
ಈ ಕುರಿತು ಸುದ್ದೊಗೋಷ್ಠಿ ನಡೆಸಿದ ಜಿಲ್ಲಾ ಜೆಡಿಎಸ್ ನಗರ ಅಧ್ಯಕ್ಷ ದೀಪಕ್ ಸಿಂಗ್, ಬೂತ್ ಮಟ್ಟದ ಅಧ್ಯಕ್ಷ, ವಾರ್ಡ್ ಅಧ್ಯಕ್ಷರು,ಮಾಜಿ ಕಾರ್ಪರೇಟರ್ ಗಳ ಸಭೆ ನಡೆಸಲಾಗುತ್ತಿದೆ. ಶಾಸಕಿ ಶಾರದ ಪೂರ್ಯನಾಯ್ಕ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಅವರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ನಾಳೆ ಬೆಳಿಗ್ಗೆ 11. ಗಂಟೆಗೆ ನಡೆಯಲಿದೆ ಎಂದರು.
ನಗರ ವಿಧಾನ ಸಭೆಯಲ್ಲಿ 3½ ಲಕ್ಷ ಮತಗಳಿದ್ದು 1.6 ಲಕ್ಷ ಮತಗಳು ರಾಘಣ್ಣನಿಗೆ ಬೀಳಲಿದೆ. ಈ ಬಾರಿ ರಾಘಣ್ಣ ಭರ್ಜರಿ ಗೆಲವಿನಿಂದ ಗೆಲ್ಲಲಿದ್ದಾರೆ ಎಂದರು.
ಇದನ್ನೂ ಓದಿ-https://suddilive.in/archives/12084