ಸ್ಥಳೀಯ ಸುದ್ದಿಗಳು

ನಾನು ಸುಮ್ಮನಿರುವ ವ್ಯಕ್ತಿ ಅಲ್ಲ-ಬೇಳೂರು

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಅಧ್ಯಕ್ಷರಾದ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆರು ತಿಂಗಳ‌ ನಂತರ ರಾಷ್ಟ್ರೀಯ ಪಕ್ಷ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಪುತ್ರ ಅಂತೇಳಿ ಕೊಟ್ಟಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು‌

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಬಹಳ ಹಿರಿಯರು ಇದ್ದರು ಅವರ ತಪ್ಪಿಸಿ ಇವರಿಗೆ ಸಿಕ್ಕಿದೆ. ಇದು ಮುಳ್ಳಿನ ಹಾಸಿಗೆ ಬಹಳ ಎಚ್ಚರಿಕೆ ಇರಬೇಕು. ಯಡಿಯೂರಪ್ಪ ನೇತೃತ್ವದಲ್ಲಿ 65 ಸ್ಥಾನ ಗೆದ್ದಿದೆ ಎಂದರು.

ವಿಜಯೇಂದ್ರ ಅಧ್ಯಕ್ಷರಾದರೆ‌ ಕಾಂಗ್ರೆಸ್ ಗೆ ನಷ್ಟವಿಲ್ಲ.. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಬಿಜೆಪಿಗೆ ನಷ್ಟ.‌ ಬಿಜೆಪಿ ಹರಿದು ಹಂಚಿ ಹೋಗುವ ಸಾಧ್ಯತೆ ಇದೆ ಎಂದ ಅವರು  ಬೇಳೂರು ವಿರುದ್ದ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ಅದರ ಬಗ್ಗೆ ಪ್ರಶ್ನೆ ಮಾಡಲು ಹೋಗಲ್ಲ. ರಾಜ್ಯ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಸಣ್ಣಪುಟ್ಟ ಸಮಸ್ಯೆ ಸರಿ‌ ಪಡಿಸುತ್ತಾರೆ ಎಂದರು.

ನನಗೆ ಸೈಲೆಂಟ್ ಆಗಿ ಇರು ಅಂತಾ ಯಾರು ಹೇಳಿಲ್ಲ. ಸೈಲೆಂಟ್ ಆಗುವ ವ್ಯಕ್ತಿ ನಾನಲ್ಲ ಎಂದು ಗುಟರ್

Related Articles

Leave a Reply

Your email address will not be published. Required fields are marked *

Back to top button