ಸೋಮವಾರ, ಸೆಪ್ಟೆಂಬರ್ 9, 2024

ಎನ್. ಗಣೇಶ್ ರಾವ್ ಪವಾರ್ ಇನ್ನಿಲ್ಲ


ಸುದ್ದಿಲೈವ್/ಶಿವಮೊಗ್ಗ


ಹಿರಿಯ ಸ್ವಾತಂತ್ರ್ಯ ಹೋರಾಟಗಾರರು,ಸರ್ವಾಸಿದ್ಧಿ ವಿನಾಯಕ ಸೇವಾ ಸಮಿತಿ ರಾಮಣ್ಣಶೆಟ್ಟಿ ಪಾರ್ಕ್ ನ ಸಂಸ್ಥಾಪಕ ಸದಸ್ಯರು ಹಾಗೂ ನಿವೃತ್ತ ಪಿಯರ್ ಲೈಟ್ ಲೈನರ್ ನ ಉದ್ಯೋಗಿಗಳಾದ ಎನ್. ಗಣೇಶ್ ರಾವ್ ಪವಾರ್ ರವರು ನಿಧನರಾಗಿದ್ದಾರೆ. 


 ದಿನಾಂಕ 7 ರ ಶನಿವಾರದಂದು ಬೆಂಗಳೂರಿನಲ್ಲಿ ನಿಧನ ಹೊಂದಿದ ಶ್ರೀಯುತರಿಗೆ, 97ವರ್ಷದ ವಯಸ್ಸಾಗಿತ್ತು.  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಚಿಕ್ಕಮಂಗಳೂರಿನ ಸೆರೆಮನೆವಾಸ ವನ್ನ ಅನುಭವಿಸಿದ್ದರು. ಅವರಿಗೆ 2ಗಂಡು ಮಕ್ಕಳು, 2ಹೆಣ್ಣು ಮಕ್ಕಳಿದ್ದಾರೆ.  ಅಪಾರ ಬಂಧು ಬಳಗ ವನ್ನೂ ಶ್ರೀಯುತರು ಬಿಟ್ಟು ಅಗಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ