ವಿಶ್ವ ಹಿಂದೂ ಪರಿಷದ್, ಬಜರಂಗದಳದ ವತಿಯಿದ ಬೃಹತ್ ಮೋಟಾರು ಜಾಥ



ಸುದ್ದಿಲೈವ್/ಶಿವಮೊಗ್ಗ


ದುರ್ಗಿ ಪ್ರಖಂಡ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಾಳೆ ಸಂಜೆ 5 ಗಂಟೆಗೆ ಬೃಹತ್ ಮೋಟರ್ ಜಾಥವನ್ನ ವಿಶ್ವ‌ಹಿಂದೂ ಪರಿಷತ್ ಮತ್ತು ಬಜರಂಗದಳ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ.  


ಜಾಥವು ರವೀಂದ್ರ ನಗರ ಗಣಪತಿ ದೇವಸ್ಥಾನದಿಂದ ಆರಂಭಗೊಂಡು ( ಉಷಾ ನರ್ಸಿಂಗ್  ಹೋಮ್, ಸ್ಟೇಡಿಯಂ ಸರ್ಕಲ್ , ನಂಜಪ್ಪ ಹಾಸ್ಪಿಟಲ್, ಮಥೂರ ಪ್ಯಾರಡೈಸ್, ಗೋಪಿ ಸರ್ಕಲ್ , ಶಿವಪ್ಪ ನಾಯಕ ಸರ್ಕಲ್ ಮತ್ತೆ ಹಿಂದಿರುಗಿ ಗೋಪಿ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮಿ ಟಾಕೀಸ್ , ಉಷಾ ನರ್ಸಿಂಗ್ ಹೋಮ್) ತಲುಪಲಿದೆ. 


ಉಷಾ ನರ್ಸಿಂಗ್ ಹೋಮ್ ಸರ್ಕಲ್ ನಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಸಂಕಲ್ಪ ಮಾಡಲಾಗುವುದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕಾಗಿ  ರಾಜೇಶ್ ಗೌಡ ಬಜರಂಗದಳ ಶಿವಮೊಗ್ಗ ವಿಭಾಗ ಸಂಯೋಜಕರು ಕೇಳಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು