ಗುರುವಾರ, ಆಗಸ್ಟ್ 8, 2024

ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳು



ಸುದ್ದಿಲೈವ್/ಶಿವಮೊಗ್ಗ


ಶಿಮೂಲ್ ಹಾಲು ಒಕ್ಕೂಟದ ಚುನಾವಣೆಗೆ ಆ‌14 ರಂದು ಚುನಾವಣೆ ನಡೆಯಲಿದ್ದು, ಆ.6 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ. ಈಗಾಗಲೇ 64 ನಾಮಪತ್ರ ಸಲ್ಲಿಯಾಗಿದ್ದು ಇಂದು ಸ್ಕ್ರೂಟನಿ ಮಾಡಲಾಗಿದೆ. 


ಸ್ಕ್ರೂಟನಿಯ ಕೊನೆಯ ದಿನವಾದುದರಿಂದ 64 ಮಂದಿ ನಾಮಪತ್ರದಲ್ಲಿ  41 ಜನ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಕೆಂಚೇನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ ಎಸ್.ಕುಮಾರ್, ಬುಳ್ಳಾಪುರದ ಹಾಲು ಉತ್ಪಾದಕರ ಸಂಘದಿಂದ ಹೆಚ್ ಬಿ ದಿನೇಶ್, ಯಡವಾಲ ಹಾಲು ಉತ್ಪಾದಕರ ಸಂಘದಿಂದ ಕೆ.ಎಲ್ ಜಗದೀಶ್ವರ್


ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಆನಂದ್ ಡಿ, ತ್ಯಾಜುವಳ್ಳಿ ಹಾಲ ಒಕ್ಕೂಟದಿಂದ ಟಿ.ಬಿ.ಜಗದೀಶ್ವರ್, ದೊಡ್ಡ ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಬಿ.ಡಿ.ಭೂಕಾಂತ್, ಹಿರೇಮಾಗಡಿ ಹಾಲು ಉತ್ಪಾದಕರ ಸಂಘದಿಂದ ಗಂಗಾಧರಪ್ಪ, ಹಿರೇಜಂಬೂರು ಹಾಲು ಒಕ್ಕೂಟದಿಂದ ಶಿವಶಂಕರಪ್ಪ, ತ್ಯಾವಗೋಡುಹಾಲು ಒಕ್ಕೂಟದಿಂದ ಟಿ‌.ಎಸ್.ದಯಾನಂದ್


ದಾವಣಗೆರೆ ವಿಭಾಗದಲ್ಲಿ ಹಿರೇಗೋಣಿಗೆರೆಯ ಹಾಉ ಉತ್ಪಾದಕರ ಸಂಘದಿಂದ  ಬಸವರಾಜಪ್ಪ ಬಿ.ಎಂ, ಕುರುವ ಹಾಲು ಒಕ್ಕೂಟದಿಂದ ಸುರೇಶ್ ಕೆ.ಜಿ.ಕಂಚುಗಾರನಹಳ್ಳಿ ಹಾಲು ಒಕ್ಕೂಟದಿಂದ ಹೆಚ್ ಕೆ ಬಸಪ್ಪ, ಹನಗವಾಡಿ ಹಾಲುಒಕ್ಕೂಟದಿಂದ ಜಗದೀಶಪ್ಪ ಬಣಕಾರ್, ಗೋಪನಾಳು ಹಾಲು ಒಕ್ಕೂಟದಿಂದ ಹೆಚ್ ಕೆ ಪಾಲಾಕ್ಷಪ್ಪ, 


ಕುಂದೂರು ಹಾಲು ಒಕ್ಕೂಟದಿಂದ ಅನಿಲ್ ಕುಮಾರ್ ವೈ.ಎಂ, ಕತ್ತಲಗೆರೆ ಹಾಲು ಒಕ್ಕೂಟದಿಂದ ಕೆ.ನಾಗರಾಜ್, ಹನುಮನಹಳ್ಳಿ ಹಾಲು ಒಕ್ಕೂಟದಿಂದ ಬಿ.ಜಿ. ಬಸವರಾಜಪ್ಪ, ಬಿ.ಕಲಪನಹಳ್ಳಿ ಹಾಲು ಒಕ್ಕೂಟದಿಂದ ಚೇತನ ಎಸ್ ನಾಡಿಗೆರ, ಯಲವಟ್ಟಿ ಹಾಲು ಒಕ್ಕೂಟದಿಂದ  ಶಾಂತವೀರಪ್ಪ, 


ಚಿತ್ರದುರ್ಗ ವಿಭಾಗದಲ್ಲಿ ಬಬ್ಬೂರು ಹಾಲು ಒಕ್ಕೂಟದಿಂದ ಜಿ.ಪಿ.ಯಶವಂತರಾಜು, ಕೊರಟೀಕೆರೆ ಹಾಲು ಉತ್ಪಾದಕ ಸಂಘದಿಂದ ರಮೇಶಪ್ಪ, ಸಿರಿಗೆರೆ ಹಾಲೂ ಒಕ್ಕೂದಿಂದ ತಿಪ್ಪೇಸ್ವಾಮಿ, ಓಬವ್ವನಾಗಶಿಹಳ್ಳಿ ಹಾಲು ಒಕ್ಕೂಟದಿಂದ ರೇವಣಸಿದ್ದಪ್ಪ, ಟಿ.ನೂಲೆನೂರು ಜಿ.ಬಿ.ಶೇಖರಪ್ಪ, ತಾರೇಕೆರೆ ಶಂಕರಲಿಂಗಪ್ಪ, ನರಿಹರನಗರ ಹಾಲು ಉತ್ಪಾದಕರ ಸಂಘ ಬಿ.ಸಿ.ಸಂಜೀವಮೂರ್ತಿ, ಯಾದಲಗಟ್ಟೆ ಹಾಲು ಒಕ್ಕೂಟದಿಂದ ಸಿ.ವೀರಭದ್ರಬಾಬು


ಈರಣ್ಣನಪಾಳ್ಯ ಹಾಲು ಉತ್ಪಾದಕ ಒಕ್ಕೂಟದಿಂದ ಕಾಂತರಾಜು, ಚಿಲ್ಲನಹಳ್ಳಿ ಹಾಲು ಉತ್ಪಾದಕ ಒಕ್ಕೂಟದಿಂದ ಶಿವಣ್ಣ ಪಿ.ಎಲ್. ಎ.ಎಂ ಶಿವಾನಂದ, ಬಿ.ಆರ್ ರವಿಕುಮಾರ್ ಕಣದಲ್ಲಿ ಉಳಿದಿದ್ದಾರೆ. 

ಇದನ್ನೂ ಓದಿ-https://www.suddilive.in/2024/08/blog-post_75.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ