ಮಂಗಳವಾರ, ಆಗಸ್ಟ್ 27, 2024

ಸಾಲ ಬಾದೆಗೆ ರೈತ ಆತ್ಮಹತ್ಯೆ



ಸಾಗರ/ಶಿವಮೊಗ್ಗ


ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕು ಕುದರೂರು ಗ್ರಾ.ಪಂ ಬೈನೆಮನೆಯಲ್ಲಿ ನಡೆದಿದೆ. 


ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತನನ್ನ ಆಶೋಕ(42) ಎಂದು ಗುರುತಿಸಲಾಗಿದೆ. ಮೃತ ರೈತನಿಗೆ ಸೇರಿದ್ದ ಎರಡು ಎಕರೆ ಅಡಕೆ ತೋಟದಲ್ಲಿ  ಕೊಳೆ ರೋಗ ಕಾಣಿಸಿಕೊಂಡಿತ್ತು. 


ರಾಷ್ಟ್ರೀಕೃತ ಬ್ಯಾಂಕ್ ಕೆನರಾ ಬ್ಯಾಂಕ್ ,ತುಂಗಾ.. ಇತರ ಸಂಘ ಸಂಸ್ಥೆಗಳಿಂದ  ರೈತ ಅಶೋಕ್ ಸಾಲ ಪಡೆದಿದ್ದರು. ಒಟಿಎಸ್- One Time Settlement ನೋಟಿಸ್ ನೀಡಲಾಗಿತ್ತು. ಮೃತ ಅಶೋಕ್  ರೈತಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ