Girl in a jacket

ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕದ ಮೂವರಿಗೆ ಹೊಸ ಜವಬ್ದಾರಿ

 

ವಿಶ್ವಹಿಂದೂ ಪರಿಷತ್ ಬಜರಂಗದಳದ ನೂತನ ಪದಾಧಿಕಾರಿಗಳು

ಸುದ್ದಿಲೈವ್/ಶಿವಮೊಗ್ಗ


ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕಕ್ಕೆ  ಮೂವರಿಗೆ ಹೊಸ ಜವಬ್ದಾರಿಯನ್ನ ನೀಡಲಾಗಿದೆ. 


ನಗರ ಕಾರ್ಯದರ್ಶಿಯಾಗಿ ಕಿರಣ್ ಈ, ನಗರ ಸಹಕಾರ್ಯದರ್ಶಿಯಾಗಿ ಮಂಜುನಾಥ್, ನಗರ ಸಂಯೋಜಕರಾಗಿ ವಿಜಯ್ ಎಂ ಅವರನ್ನ ಆಯ್ಕೆಮಾಡಲಾಗಿದೆ.


ಇದನ್ನೂ ಓದಿ-https://www.suddilive.in/2024/07/12_28.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live